ವೈವಿಧ್ಯ

ಸ್ತ್ರೀವಾದ ಮತ್ತು ಸ್ತ್ರೀ ಸಂವೇದನೆ ಎರಡೂ ಬೇರೆ-ಬೇರೆ: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ

ಕೂಗುಮಾರಿಗಳ ಕಾಲದಲ್ಲಿ ನಾವಿರುವುದರಿಂದ ಎಚ್ಚರದಿಂದ ಮಾತನಾಡಬೇಕು. ಪುಸ್ತಕವೊಂದು ಬರುವ ಮೊದಲೆ ಅದರ ಬಗ್ಗೆ ವಿರ್ಮಶೆ ಶುರುವಾಗುವುದೇ ವಿಮರ್ಶೆ ರಾಜಕಾರಣ. ಕನ್ನಡ ಸಾಹಿತ್ಯದಲ್ಲಿಯೂ ಅಂತಹ ವಿಮರ್ಶೆಯ ರಾಜಕಾರಣ ಕೆಲಸ ಮಾಡಿದೆ. ಕೆಲವರನ್ನು ಮುಂದೆ ತರುವ...

ಇವ ನಮ್ಮವ: ಶಮಾರ್ ಜೋಸೆಫ್- ಹರೀಶ್ ಗಂಗಾಧರ್ ಬರೆಹ

ಶಮಾರ್ ಜೋಸೆಫ್ ವೆಸ್ಟ್ ಇಂಡೀಸ್ ಕ್ರಿಕೆಟಿನ ದಿಕ್ಕನ್ನು ಬದಲಾಯಿಸುವನೇ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ  ಹೇಳುವುದು ಕಷ್ಟ. ಆದರೆ ಜೋಸೆಫ್ ವೆಸ್ಟ್ ಇಂಡೀಸ್ ಜನತೆಯನ್ನು ಒಗ್ಗೂಡಿಸಿದ್ದಂತೂ ನಿಜ. 'ದೇಶಕ್ಕಾಗಿ ಟೆಸ್ಟ್ ಆಡುವುದಕ್ಕಿಂತ ದೊಡ್ಡ...

ಅಧ್ಯಯನ ಪೀಠ ಬೇಡ, ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿ

ಎಲ್ಲ ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ ನಾಡಿನಾದ್ಯಂತ ಬಾಳಿ ಬದುಕಿದ ಇತಿಹಾಸವಿದೆ. ತತ್ವಪದಕಾರರು ಆಯಾ ಕಾಲದ ಪ್ರಭುತ್ವದ ಅನಾಚಾರ, ಅಹಂಕಾರಗಳಂತಹ ಅನೇಕ ವೈರುಧ್ಯಗಳನ್ನು ಪ್ರಶ್ನಿಸಿ ತಕ್ಷಣವೇ ಪ್ರತಿಭಟನೆಯ...

ಡಾಕ್ಟರ್ ಎಚ್ ಎಸ್ ಅನುಪಮಾ ಸಂದರ್ಶನ | ‘ಇಲ್ರ ಅಮ್ಮಾ ಏನೂ ಆಗೂದಿಲ್ಲ’ ಅಂತ ಆ ಗರ್ಭಿಣಿ ನಮಗೇ ಧೈರ್ಯ ಹೇಳಿದ್ಲು!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)ಡಾಕ್ಟರ್ ಎಚ್ ಎಸ್ ಅನುಪಮಾ… ವೈದ್ಯೆ, ಬರಹಗಾರ್ತಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಸೇರಿದಂತೆ ಹಲವು...

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್) ಜನಸಾಮಾನ್ಯರ ಜೊತೆಗಿನ ಮಾತುಕತೆ ಸರಣಿ 'ಸುತ್ತಾಟದಲ್ಲಿ ಸಿಕ್ಕವರು' ಕಾರ್ಯಕ್ರಮದಲ್ಲಿ ಕೇಳಿ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಾಗೆ ಕೋಡಮಗ್ಗಿಯ...

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)ಹಬ್ಬ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ! ಇವತ್ತಿನ ಸಂಭ್ರಮದ ಜೊತೆಗೆ ನೆನಪುಗಳ ಸಡಗರ ಕೂಡ ಸೇರಿಕೊಳ್ಳುವುದು ಹಬ್ಬಗಳ...

ಸಸ್ಯ ವಿಜ್ಞಾನಿ ಕೆ ಎನ್ ಗಣೇಶಯ್ಯ ಸಂದರ್ಶನ | ಅವತ್ತು ಲೇಡೀಸ್ ಸಲೂನ್‌ನಲ್ಲಿ ಕುಂತು ಹಠ ಹಿಡಿದು ಶೇವ್ ಮಾಡಿಸಿಕೊಂಡಿದ್ದೆ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)ಕೆ ಎನ್ ಗಣೇಶಯ್ಯ... ಇಷ್ಟನ್ನೇ ಹೇಳಿದರೆ ಎಲ್ಲರಿಗೂ ತಕ್ಞಣ ನೆನಪಾಗದೆ ಇರಬಹುದು ಅಥವಾ ಈ ಹೆಸರನ್ನು ಎಲ್ಲೋ ಕೇಳಿದ...

ಹೊಸ ಓದು | ಎಎಸ್‌ಜಿ ದನಿಯಲ್ಲಿ ಕೇಳಿ… ‘ಬ್ಯಾಟೆಮರ’ ಕಥಾ ಸಂಕಲನದ ಆಯ್ದ ಭಾಗ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)ಸ್ನಾನುಕ್ ಹೋಗಿ ಅಂಡೆ ಮ್ಯಾಲ್ ನೋಡಿದ್ರೆ, ಗಂಡ ಲೈಫ್‌ಬಾಯ್ ಬದ್ಲು ಲಕ್ಸ್ ಸೋಪ್ ತಂದಿಟ್ಟಿದ್ದ! | ಕೇಳಿ... ಹಾಸನ...

ನಮ್ ಜೀವನ | ಕಷ್ಟ ಕೋಟಲೆಯಿಂದ ಬದುಕಿನ ಬೆಳಕಿನ ದಾರಿ ತೋರಿದ ಕ್ಯಾಬ್ ಡ್ರೈವಿಂಗ್

ಈಗ 27 ವರ್ಷ, ನಾನು 19 ವರ್ಷದವನಿದ್ದಾಗಿನಿಂದ ಬೆಂಗಳೂರಿನಲ್ಲಿ ಕ್ಯಾಬ್ ಓಡಿಸುತ್ತಿದ್ದೇನೆ. ಮಾಡುವ ಕೆಲಸದಲ್ಲಿ ನನಗೆ ಖುಷಿ ಇದೆ. ದಿನಕ್ಕೆ 4 ರಿಂದ 5 ಸಾವಿರ ದುಡಿಯುತ್ತಿದ್ದೇನೆ. ತಿಂಗಳಿಗೆ ಲಕ್ಷ ದುಡಿಯಲು ಪ್ರಯತ್ನಿಸುತ್ತೇನೆ....

ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಶಿವಮೊಗ್ಗ ಜಿಲ್ಲೆ ತಳ್ಳಿಕಟ್ಟೆಯ ರೇವಣ್ಣ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)ಹಗಲಿರುಳೂ ದುಡಿಯುವ ರೈತ. ಆಲೆಮನೆಯ ಕೆಲಸಕ್ಕಾಗಿ ಓದು ಬಿಟ್ಟ ಶ್ರಮಜೀವಿ. ಕಣ್ಣಿಗೆ ಕಟ್ಟುವಂತೆ ಘಟನಾವಳಿಗಳನ್ನು ಹೇಳುವ ಮಾತುಗಾರ. ರಾಜಕುಮಾರ್...

ಹಬ್ಬದ ವಿಶೇಷ ಆಡಿಯೊ | ಜನಪದರ ‘ದೀಪಾವಳಿ’ ಕಣ್ಣಲ್ಲಿ ಕರ್ನಾಟಕದ ಬಹುತ್ವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)ಬೇಡಗಂಪಣ ಬುಡಕಟ್ಟಿನ ಹೆಣ್ಣುಮಕ್ಕಳು ಮಾದಪ್ಪನಿಗೆ ನೊರೆಹಾಲು ಹೊತ್ತು ತರುವುದು, ಹಾಲಕ್ಕಿ ಒಕ್ಕಲಿಗರ ಬಲಿ ಆಚರಣೆ, ಮಧ್ಯ ಕರ್ನಾಟಕ ಬೇಡರ...

ಹೊಸ ಓದು | ಲೇಖಕಿ ಎಲ್ ಜಿ ಮೀರಾ ದನಿಯಲ್ಲಿ ಕೇಳಿ… ‘ಕೊನೆಯ ಬಿಳಿ ಬೇಟೆಗಾರ’ ಪುಸ್ತಕದ ಆಯ್ದ ಭಾಗ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್) ಬಂಡೀಪುರ ಸುತ್ತಿ, ಊಟಿ–ಮೈಸೂರು ಹೆದ್ದಾರಿಯ ಬದಿಯಲ್ಲಿನ ಚಿಕ್ಕ ಚಹಾ ಅಂಗಡಿಯ ಮುಂದೆ ಗಾಡಿ ನಿಲ್ಲಿಸಿದೆವು. ತುಂಬಾ ತಡವಾಗಿತ್ತು. ಆ...

ಜನಪ್ರಿಯ