(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಭೈರನಹಳ್ಳಿ ಕಾವ್ಯ ಅವರ ದನಿಯಲ್ಲಿ ಕೇಳಿ… ನಾಗಮಂಗಲ ಸೀಮೆಯ ಕನ್ನಡ. “ನಮ್ ತಾತುನ್ ಹೆಸ್ರು ಕ್ರುಷ್ಣೇಗೌಡ ಅಂತ. ಚಿಕ್ ವಯಸ್ನಲ್ಲೇ ಅಪ್ಪುನ್ ಕಳ್ಕಂಡಿದ್ರು. ಅವ್ರವ್ವ – ಒಬ್ನೇ ಮಗಾಂತ ತನ್ಗಿಲ್ಲಾಂದ್ರೂ ಮಗ್ನಿಗೆ ಉಣ್ಣಕ್ಕಿಕ್ಕಿ ಕಷ್ಟಾನೇ ತೋರುಸ್ದಂಗ್ ಬೆಳ್ಸಿದ್ರು. ಈಗ ಕ್ರುಷ್ಣೇಗೌಡ್ರು ಬೆಳ್ದು ಡೊಡ್ಡೋರಾಗವ್ರೆ. ಸಾಲ್ದುಕ್ಕೆ ಅವ್ರವ್ವ ಆ ಕಾಲ್ದಲ್ಲೇ ಇಸ್ಕೂಲಿಗ್ ಕಳ್ಸಿ ಓದ್ಸಿದ್ರು. ಎಲ್ಲಾರ್ಗೂ ಹೋಲ್ಸುದ್ರೆ ವ್ಯವಾರ ಜ್ಞಾನ ಚೆನ್ನಾಗಿರೋನೂಂತ ಊರಲ್ಲಿ ಕ್ರುಷ್ಣೇಗೌಡಂಗೆ ಬೋ ಮರ್ಯಾದಿ ಕೊಡ್ತಿದ್ರು…”
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ