ಸಾಮಾಜಿಕ ಸೂಕ್ಷ್ಮಗಳ ಕುರಿತು ದಣಿವರಿಯದೆ ಬರೆಯುವವರಲ್ಲಿ ಒಬ್ಬರು. ಬದುಕಿನ ಮೇಲೆ ವಿಪರೀತ ಅಕ್ಕರೆ. ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನುಡಿಗಟ್ಟು ಬಳಕೆ ಇವರ ಬರಹಗಳ ವಿಶೇಷ. ಕತೆ, ಕವಿತೆ, ಲೇಖನ... ಏನೇ ಬರೆದರೂ ಅದೆಲ್ಲದರಲ್ಲೂ ಮನುಷ್ಯರು ಮತ್ತು ಮನುಷ್ಯತ್ವವೇ ಕೇಂದ್ರಬಿಂದು ಆಗಿರುತ್ತದೆಂಬುದು ಗಮನಾರ್ಹ.